ನಿಡ್ಪಳ್ಳಿ: ಮುಂಡೂರು ಶಾಲೆಯಲ್ಲಿ ಸ್ವಚ್ಚತೆ ಶಾಲಾ ಕೈ ತೋಟ ನಿರ್ಮಾಣ

0

ನಿಡ್ಪಳ್ಳಿ: ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು, ನಿಡ್ಪಳ್ಳಿ ಇಲ್ಲಿ ಇರ್ದೆ-ಬೆಟ್ಟoಪಾಡಿ ವಿಪತ್ತು ನಿರ್ವಾಹಣ ಘಟಕದ ವತಿಯಿಂದ ಶಾಲಾ ಪರಿಸರ ಸ್ವಚ್ಚತೆ ಹಾಗೂ ಶಾಲಾ ಕೈ ತೋಟ ನಿರ್ಮಾಣ ಕಾರ್ಯ ಸೆ.9ರಂದು ನಡೆಯಿತು.
ಘಟಕ ಪ್ರತಿನಿಧಿ ಆನಂದ ಕೆ, ಸಂಯೋಜಕಿ ಪದ್ಮಾವತಿ ಡಿ ಮತ್ತು 19 ಮಂದಿ ಸ್ವಯಂ ಸೇವಕರು ಭಾಗವಹಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ ಕರ್ಕೇರ ಮತ್ತು ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಮುಖ್ಯ ಗುರು ಆಶಾ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here