ಬನ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ಗುಣಮಟ್ಟದ ಗಿಡ ನೆಡುವ ಕಾರ್ಯಕ್ರಮ

0

ಪುತ್ತೂರು: ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಪುತ್ತೂರು ಘಟಕ ಮತ್ತು ಆರಣ್ಯ ಇಲಾಖೆಯ ಸಂಯೋಗದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡಗಳ ಇವುಗಳ ಜಂಟಿ ಆಶ್ರಯದಲ್ಲಿ ಬನ್ನೂರು ಪಂಚಾಯತ್ ವ್ಯಾಪ್ತಿಯ ಕೃಷ್ಣ ನಗರ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಸುಮಾರು 53 ಗುಣಮಟ್ಟದ ಗಿಡಗಳನ್ನು ನೆಡಲಾಯಿತು.


ಅದೇ ರೀತಿ ಮಧ್ಯಾಹ್ನದ ನಂತರ ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವ್ಯಾಪ್ತಿಯಲ್ಲಿ ಸುಮಾರು 700 ಗಿಡಗಳನ್ನು (ಎನ್‌ಇಸಿಎಫ್)ಪುತ್ತುರು ಘಟಕ ಮತ್ತು ಯುನಿವರ್ಷಲ್ ಟ್ರಸ್ಟ್ ಮತ್ತು ಶೌರ್ಯ ತಂಡಗಳು ಸೇರಿ ಗಿಡಗಳನ್ನು ನೆಡೆಲಾಯಿತು.

LEAVE A REPLY

Please enter your comment!
Please enter your name here