ಸವಣೂರು : ರೈಲ್ವೇ ಗೇಟ್ ಬಳಿ ರಸ್ತೆ ದುರಸ್ತಿ ಮಾಡಿದ ಯುವಕ ಮಂಡಲದ ಸದಸ್ಯರು

0

ಸವಣೂರು : ಇಲ್ಲಿನ ರೈಲ್ವೇ ಗೇಟ್ ಬಳಿ ರಸ್ತೆ ಸಮಸ್ಯೆಯಿಂದ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.ಇದನ್ನು ಮನಗಂಡ ಸವಣೂರು ಯುವಕ ಮಂಡಲದ ಸದಸ್ಯರು ಕಾಂಕ್ರೀಟ್ ಹಾಕಿ ರಸ್ತೆಯ ಹೊಂಡಗಳನ್ನು ಶ್ರಮದಾನ ಮಾಡುವ ಮೂಲಕ ದುರಸ್ತಿ ಮಾಡಿದರು.ಯುವಕ ಮಂಡಲದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here