ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್

0

ಅಧ್ಯಕ್ಷ ಸತ್ಯಗಣೇಶ್ ಯಂ.,ಕಾರ್ಯದರ್ಶಿ ಆಕರ್ಷ ಬಿ.ಎಸ್,

ಪುತ್ತೂರು: ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್(ಪೇಸ್)ನ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗೌರವಾಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಆನಂದ್ ಕುಮಾರ್ ಎಸ್.ಕೆ. ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಅಕ್ಷಯ್ ಎಸ್.ಕೆ., ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ವಿಟ್ಲ ಶ್ರೀಮಾತಾ ಕನ್‌ಸ್ಟ್ರಕ್ಷನ್‌ನ ಸತ್ಯಗಣೇಶ್ ಎಂ., ಕಾರ್ಯದರ್ಶಿಯಾಗಿ ಶ್ರೀದುರ್ಗಾ ಸ್ಟ್ರಕ್ಚರಲ್ ಕನ್ಸೆಲ್ಟೆನ್ಸಿಯ ಆಕರ್ಷ ಬಿ.ಎಸ್., ನಿಕಟಪೂರ್ವ ಅಧ್ಯಕ್ಷರಾಗಿ ಮಾಸ್ಟರ್ ಪ್ಲಾನರಿಯ ಅಕ್ಷಯ್ ಎಸ್.ಕೆ., ಉಪಾಧ್ಯಕ್ಷರಾಗಿ ಮಾಸ್ಟರ್ ಪ್ಲಾನರಿಯ ಅರ್ಜುನ್ ಎಸ್.ಕೆ., ಜೊತೆಕಾರ್ಯದರ್ಶಿಯಾಗಿ ಸೃಷ್ಠಿ ಕನ್ಸ್ ಸ್ಟ್ರಕ್ಷನ್ ನ ಶಿವಪ್ರಸಾದ್ ಟಿ., ಕೋಶಾಧಿಕಾರಿಯಾಗಿ ಜಿಗಂಟಿಕ್ ಕನ್ಸ್ ಸ್ಟ್ರಕ್ಷನ್ ನ ಪ್ರವೀಣ್ ಆಚಾರ್ಯ, ನಿರ್ದೇಶಕರಾಗಿ ರಾಮ್ ಪ್ರಕಾಶ್ ಟಿ.ಎಸ್., ಆಕಾಶ್ ಎಸ್.ಕೆ., ದಿನೇಶ್ ವಿ.ಭಟ್, ಸುದರ್ಶನ ಹಾರೆಕೆರೆ, ವಿನೋದ್ ಕುಮಾರ್ ಕೆ., ಶ್ರೀಕಾಂತ್ ಕೊಳತ್ತಾಯ, ಹೃಷಿಕೇಶ್ ಕೆ.ಎಸ್., ಕಾರ್ತಿಕ್ ಶಾನುಬೋಗ, ಸಂಜನ್ ರಾವ್ ವಿ, ರವರು ಆಯ್ಕೆ ಯಾಗಿದ್ದಾರೆ.

LEAVE A REPLY

Please enter your comment!
Please enter your name here