ಕುಂಜೂರು ದೇವಸ್ಥಾನದಲ್ಲಿ ನೃತ್ಯೋಪಾಸನಾ ಕಲಾಕೇಂದ್ರದಿಂದ ನೃತ್ಯ ಪ್ರದರ್ಶನ

0

ಪುತ್ತೂರು: ನವರಾತ್ರಿ ಉತ್ಸವ ಪ್ರಯುಕ್ತ ಆರ್ಯಾಪು ಗ್ರಾಮದ ಕುಂಜೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.20ರಂದು ಪುತ್ತೂರಿನ
ನೃತ್ಯೋಪಾಸನಾ ಕಲಾಕೇಂದ್ರ ವತಿಯಿಂದ ನೃತ್ಯೋಹಂ ಭರತನಾಟ್ಯ, ಸಮೂಹ ನೃತ್ಯ ನಡೆಯಿತು.
ನೃತ್ಯಕೇಂದ್ರದ ಗುರು, ವಿದುಷಿ ಶಾಲಿನಿ ಆತ್ಮಭೂಷಣ್‌ ನಿರ್ದೇಶನದಲ್ಲಿ ಕಲಾ ಕೇಂದ್ರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ
ಅಧ್ಯಕ್ಷ ಪ್ರಶಾಂತ್‌ ಕುಮಾರ್‌ ಬಂಗಾರಡ್ಕ ಕಲಾವಿದರನ್ನು ಗೌರವಿಸಿದರು.ಅರ್ಚಕರಾದ ರವಿ ಭಟ್‌, ಕೇಶವ ಭಟ್‌ ಖಂಡಿಗ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here