ಬಡಗನ್ನೂರು: ಒಡಿಯೂರುಶ್ರೀ ಗ್ರಾಮವಿಕಾಸ ಯೋಜನೆಯ ನೂತನ ಸ್ವ ಸಹಾಯ ಸಂಘ ಉದ್ಘಾಟನೆ

0

ಬಡಗನ್ನೂರು: ಒಡಿಯೂರುಶ್ರೀ ಗ್ರಾಮವಿಕಾಸ ಯೋಜನೆಯ ಬಡಗನ್ನೂರು ಘಟ ಸಮಿತಿ ಶ್ರೀ ಪೂಮಾಣಿ ಕಿನ್ನಿಮಾಣಿ ಪಡುಮಲೆ ನೂತನ ಸ್ವ ಸಹಾಯ ಸಂಘದ ಉದ್ಘಾಟನೆ ಅ.10ರಂದು ಪಡುಮಲೆ ಬದಿನಾರು ನಾಗಪ್ಪ ಪರವ ಅವರ ಮನೆಯಲ್ಲಿ ಉದ್ಘಾಟನೆಗೊಂಡಿತು.

ನೂತನ ಸಂಘದ ಉದ್ಘಾಟನೆಯನ್ನು ನಾಗಪ್ಪ ಪರವ ದಂಪತಿಗಳು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈಶ್ವರಮಂಗಲ ವಲಯ ಸಂಯೋಜಕಿ ಮಹಿತಾ ರೈ ಯೋಜನೆ ನಿಯಮಾವಳಿ ಬಗ್ಗೆ ಮಾಹಿತಿ ನೀಡಿ ನೂತನ ಸಂಘಕ್ಕೆ ದಾಖಲಾತಿ ಪುಸ್ತಕ ಹಸ್ತಾಂತರಿಸಿದರು. ಸೇವಾ ದೀಕ್ಷಿತ್ ಬಾಬು ಬಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here