ಶುಭ ವಿವಾಹ – ಕಿರಣ್ (ಪ್ರದೀಪ್)- ದೀಕ್ಷಾ

0

ಕಾಣಿಯೂರು: ಕಡಬ ತಾಲೂಕು ಸವಣೂರು ಗ್ರಾಮದ ಲಿಂಗಪ್ಪ ಆಚಾರ್ಯರ ಪುತ್ರಿ ದೀಕ್ಷಾ ಹಾಗೂ ಕಳಿಯೂರು ಕೋಡಿ ಸುಂಕದಕಟ್ಟೆ ಜನಾರ್ದನ ಆಚಾರ್ಯರ ಪುತ್ರ ಕಿರಣ್ (ಪ್ರದೀಪ್)ರವರ ವಿವಾಹವು ಪುತ್ತೂರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಅ.26ರಂದು ನಡೆಯಿತು.

LEAVE A REPLY

Please enter your comment!
Please enter your name here