ಕೊಡಿಯಾಲದ ಹರೀಶ್ ಅವರ ಚೊಚ್ಚಲ ಕೃತಿ ಪ್ರಶಸ್ತಿಗೆ ಆಯ್ಕೆ

0

ಕಾಣಿಯೂರು: C TV ಕನ್ನಡ ವಾಹಿನಿಯ ವರದಿಗಾರ ಹರೀಶ್ ಪುತ್ತೂರು ರವರ ಚೊಚ್ಚಲ ಕೃತಿ ಸಂಪಿಗೆಯಲ್ಲಿ ಅರಳಿದ “ಚಂದ್ರಬಿಂಬ” ಎಂಬ ಜೀವನ ವೃತ್ತಾಂತ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ನ.18ರಂದು ಹಂಪಿಯಲ್ಲಿ ನಡೆಯಲಿರುವ ಗುರುಕುಲ ಕಲಾಪ್ರತಿಷ್ಠಾನ (ರಿ) ಕೇಂದ್ರ ಸಮಿತಿ ತುಮಕೂರು ಇದರ ಸುವರ್ಣ ಕರ್ನಾಟಕ ಸಂಭ್ರಮ ಸವಿನೆನಪು ಅಖಿಲ ಭಾರತ 3ನೇ ಗುರುಕುಲ ಕಲಾ ಸಮ್ಮೇಳನ ಕಾರ್ಯಕ್ರಮದಲ್ಲಿ “ಗುರುಕುಲ ಸಾಹಿತ್ಯ ಕೇಶರಿ” ಪುಸ್ತಕ ಪ್ರಕಟಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇವರು ಸುಳ್ಯ ತಾಲೂಕಿನ ಕೊಡಿಯಾಲ ಸಮೀಪದ ಎಚ್ ಆರ್ ಬಾಬು ಮತ್ತು ಕಮಲ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here