![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/11/IMG-20231103-WA0034.jpg)
ಪುತ್ತೂರು: ಕುರಿಯ ನೈತ್ತಾಡಿ ನಿವಾಸಿ ಪ್ರಗತಿಪರ ಕೃಷಿಕ ತಿಮ್ಮಪ್ಪ ಗೌಡ (78ವ), ಅವರು ನ.2ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತು ಪತ್ನಿ ಪುಷ್ಪಾ, ಪುತ್ರರಾದ ಬಿಂದು ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸುರೇಶ್, ಕುರಿಯ ಹಾಲು ಸೊಸೈಟಿಯ ಕಾರ್ಯದರ್ಶಿ ಲೋಕೇಶ್ ನೈತ್ತಾಡಿ ಮತ್ತು ಪುತ್ರಿ ಲಲಿತಾ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.