ಕುಂಬ್ರ- ಆಶಾ ದೀಪ ಸಹಾಯ ಹಸ್ತದಿಂದ ಸುಂದರ ರೈ ಮಂದಾರರಿಗೆ ಸನ್ಮಾನ

0

ಪುತ್ತೂರು: ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗಭೂಮಿ ಕಲಾವಿದ  ರಂಗ್ ದ ರಾಜೆ ಖ್ಯಾತಿಯ ಸುಂದರ ರೈ ಮಂದಾರ ಅವರನ್ನು ಆಶಾ ದೀಪ ಸಹಾಯ ಹಸ್ತ ಕುಂಬ್ರ ಇದರ ವತಿಯಿಂದ ಮಂದಾರರವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ  ಆಶಾದೀಪ ಸಹಾಯ ಹಸ್ತ ಸಂಘದ ಸಂಚಾಲಕ ಶ್ಯಾಮ್ ಸುಂದರ್ ರೈ ಕೊಪ್ಪಳ, ಮೆಲ್ವಿನ್ ಮೊಂತೆರೋ, ಶಂಸುದ್ದೀನ್ ಎ.ಆರ್, ನಾರಾಯಣ ಪೂಜಾರಿ ಕುರಿಕ್ಕಾರ, ಆಶಿಕ್ ಎ.ಆರ್, ಮಲ್ಲಿಕಾ ಸುಂದರ್ ರೈ, ಭವ್ಯ ರೈ, ರೇಷ್ಮಾ ಮೆಲ್ವಿನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here