ಕೊಣಾಲು: ಸಿಡಿಲು ಬಡಿದು ಮನೆಗೆ ಹಾನಿ

0

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಮಣ್ಣಮಜಲು ನಿವಾಸಿ ಎಂ.ಪಿ.ಜತ್ತಪ್ಪ ಗೌಡ ಎಂಬವರ ಮನೆಗೆ ಶುಕ್ರವಾರ ಸಾಯಂಕಾಲ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಮನೆಯ ವೈರಿಂಗ್, ವಿದ್ಯುತ್ ಉಪಕರಣ ಸಂಪೂರ್ಣ ಹಾನಿಯಾಗಿದೆ. ಮನೆಯ ಸಿಟ್ ಔಟ್ ಗೆ ಭಾಗಶಃ ಹಾನಿಯಾಗಿದೆ. ಮನೆಯ ಪಕ್ಕದಲ್ಲಿದ್ದ ಎರಡು ತೆಂಗಿನ ಮರವು ಸಿಡಿಲಾಘತಕ್ಕೆ ಸುಟ್ಟು ಹೋಗಿದೆ. ಮನೆ ಮಂದಿ ಪ್ರಾಣಪಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here