ಬೆದ್ರಾಳ ರಶೀದ್ ಸಾಹೇಬ್ ನಿಧನ

0

ಪುತ್ತೂರು: ಬೆದ್ರಾಳದಲ್ಲಿ ವ್ಯವಹಾರ ನಡೆಸುತ್ತಿರುವ ಜೀವನ್ ಸಾಥಿ ಅಂಗಡಿಯ ಮಾಲಕ, ಬೆದ್ರಾಳ ನಿವಾಸಿಯಾಗಿದ್ದ ರಶೀದ್ ಸಾಹೇಬ್ (52 ವ) ಎಂಬವರು ಅನಾರೋಗ್ಯದಿಂದಾಗಿ ನ.6ರಂದು ರಾತ್ರಿ ಬೆದ್ರಾಳದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಮುಕ್ರಂಪಾಡಿ ದಿ.ಇಬ್ರಾಹಿಂ ಸಾಹೇಬರ ಪುತ್ರರಾದ ರಶೀದ್ ಸಾಹೇಬ್ ಬೆದ್ರಾಳರವರು ಕಳೆದ ಹಲವಾರು ವರ್ಷಗಳಿಂದ ಬೆದ್ರಾಳದಲ್ಲಿ ವ್ಯವಹಾರ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ,ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here