ವಿಟ್ಲ: ಕಬಕ ಉಸ್ತಾದ್ ನೇತೃತ್ವದಲ್ಲಿ 33ನೇ ವರ್ಷದ ಜಲಾಲಿಯತ್ ರಾತೀಬ್ ಆಚರಣೆ

0

ವಿಟ್ಲ: ಕಬಕ ಉಸ್ತಾದ್ ಅವರ ನೇತೃತ್ವದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 33ನೇ ವರ್ಷದ ಜಲಾಲಿಯತ್ ರಾತೀಬ್ ಬಾರೆಬೆಟ್ಟು ನೀರಪಳಿಕೆಯ ಉಸ್ತಾದರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಖಾಝಿ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೋಯಕುಟ್ಟಿ ತಂಙಳ್, ಸಯ್ಯದ್ ಹಂಝ ತಂಙಳ್, ಸಯ್ಯದ್ ಯಾಹ್ಯಾ ತಂಙಳ್, ಮಚ್ಚಂಪಾಡಿ ಉಸ್ತಾದ್, ವಾಲೆಮುಂಡೋವು ಉಸ್ತಾದ್, ಬೀಟಿಗೆ ಇಬ್ರಾಹಿಂ ಮದನಿ, ಮೊಹಮ್ಮದಾಲಿ ಸಖಾಫಿ ಅಶ್ಅರಿಯ, ಮಲ್ಲಿ ಸಖಾಫಿ , ಸುನ್ನಿ ಪೈಝಿ, ಉಮ್ಮರ್ ಹಾಜಿ ರಾಜ್ ಕಮಲ್, ಸುಲೈಮಾನ್ ಅಝ್ಅರಿ ಮಾಣಿ, ಕರೀಮ್ ದಾರಿಮಿ , ರಫೀಕ್ ಸಹದಿ ಉಸ್ತಾದ್, ಹಾಪಿಳ್ ಬಾಶೀತ್ ಉಸ್ತಾದ್, ಕಂಬಳಬೆಟ್ಟು, ಮುದರ್ರಿಸ್, ಅಳಕೆಮಜಲು ಮುದರ್ರಿಸ್, ಕೆಮ್ಮಾಯಿ ಮುದರ್ರಿಸ್, ನಂದಾವರ ಉಸ್ತಾದ್, ಕುಂಬ್ರ ಉಸ್ತಾದ್ , ಬೀಟಿಗೆ ಉಸ್ತಾದ್ , ಮಂಗಿಳ ಪದವು ಮಾಜಿ ಸದರ್ ಉಸ್ತಾದ್, ಉಮ್ಮರ್ ಮದನಿ, ಶಾಬ ಕಬಕ, ಅಬ್ದುಲ್ ಹಮೀದ್ ಹಾಜಿ ಪದಂಜಾರು, ಆರ್.ಟಿ. ಅಬ್ದುಲ್ ರಹಿಮಾನ್ ಹಾಜಿ ಕಬಕ, ಉಮ್ಮರ್ ಕರಾವಳಿ, ಇಸ್ಮಾಯಿಲ್ ಬಗ್ಗುಮೂಲೆ, ಅನ್ವರ್ ಸ್ಪೋರ್ಟ್ ಕಬಕ, ಅಯ್ಯೂಬ್ ಕಬಕ, ಅಬ್ದುಲ್ ಕಾದರ್ ಕಬಕ, ರಮ್ಲಾನ್ ಕೆದುವಡ್ಕ, , ಉಮ್ಮರ್ ಕಲ್ಲಂದಡ್ಕ, ಬಾಶಿತ್ ಪದಂಜಾರು, ಬಶೀರ್ ಹಾಜಿ ಕಬಕ , ಮುನೀರ್ ಕಬಕ, ಲೋಕೋಪಯೋಗಿ ಗುತ್ತಿಗೆದಾರ ಉಮ್ಮರ್ ಫಾರೂಕ್ ಕಬಕ , ಖಾಲಿದ್ ಹಾಜಿ ಕಬಕ, ಮಹಮ್ಮದ್ ರಫೀಕ್ ಬ್ರೈಟ್ ಪೋಳ್ಯ ಹಾಗೂ ಇನ್ನಿತರ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಬೃಹತ್ ಬುರ್ದಾ ಮಜ್ಲಿಸ್ ನಡೆಯಿತು. ಸಾವಿರಾರು ಮಂದಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಅನ್ನದಾನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here