ಪುತ್ತೂರು ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ದೀಪಾವಳಿ ಹಬ್ಬಕ್ಕೆ ಚಿನ್ನದಂತಹ ಆಫರ್

0

ಪುತ್ತೂರು: ಹತ್ತೂರ ಜನರ ಮನಗೆದ್ದಿರುವ ಪುತ್ತೂರಿನ ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನದಂತಹ ಆಫರ್ ಆರಂಭಗೊಂಡಿದೆ. ನ.10ರಿಂದ ಈ ಆಫರ್ ಆರಂಭಗೊಂಡಿದ್ದು ನ.15 ರ ತನಕ ಮುಂದುವರಿಯಲಿದೆ. ಚಿನ್ನಾಭರಣಗಳಿಗೆ ವಿಶೇಷ ರಿಯಾಯಿತಿಯೊಂದಿಗೆ 2 ಗ್ರಾಂ ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಬೆಳ್ಳಿ ನಾಣ್ಯ ಉಚಿತವಾಗಿ ಸಿಗಲಿದೆ ಅಲ್ಲದೆ ಮಜೂರಿ ಕೂಡ ಸಂಪೂರ್ಣ ಉಚಿತವಾಗಿದೆ. ಕೆನರಾ ಬ್ಯಾಂಕ್ ಎದುರುಗಡೆ ಎಂ. ಸಂಜೀವ ಶೆಟ್ಟಿ ಟೆಕ್ಸ್‌ಟೈಲ್ಸ್ ಹತ್ತಿರವಿರುವ ಪುತ್ತೂರಿನ ಮಾನಕ ಜ್ಯುವೆಲ್ಲರ‍್ಸ್ ನ ಈ ಆಫರ್ ಇದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ವರ್ಷದ ದೀಪಾವಳಿಗೆ ಮತ್ತಷ್ಟು ರಂಗು ತುಂಬಲು ಇಂದೇ ಮಾನಕಕ್ಕೆ ಭೇಟಿ ಕೊಟ್ಟು ನಿಮ್ಮಿಷ್ಟದ ಚಿನ್ನಾಭರಣಗಳನ್ನು ಖರೀದಿಸಿ ಸಂಭ್ರಮಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವರ್ಷದ ದೀಪಾವಳಿಗೆ ಮತ್ತಷ್ಟು ರಂಗು ತುಂಬಲು ಇಂದೇ ಮಾನಕಕ್ಕೆ ಭೇಟಿ ಕೊಟ್ಟು ನಿಮ್ಮಿಷ್ಟದ ಚಿನ್ನಾಭರಣಗಳನ್ನು ಖರೀದಿಸಿ ಸಂಭ್ರಮಿಸ ಬಹುದಾಗಿದೆ.

LEAVE A REPLY

Please enter your comment!
Please enter your name here