ಎಸ್.ವೈ.ಎಸ್ ದ.ಕ ಈಸ್ಟ್ ಜಿಲ್ಲಾ ‘ಯುವ ಜನೋತ್ಸವ’ ನಿರ್ವಹಣಾ ಸಮಿತಿ ರಚನೆ

0

ಪುತ್ತೂರು: ಎಸ್‌ವೈಎಸ್ ಕರ್ನಾಟಕ ಇದರ ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನ 2024 ಜ.24ರಂದು ಮಂಗಳೂರಿನಲ್ಲಿ ನಡೆಯಲಿದ್ದು ಅದರ ಪ್ರಚಾರಾರ್ಥ ದ.ಕ ಜಿಲ್ಲೆ ಈಸ್ಟ್ ಸಮಿತಿ ವತಿಯಿಂದ ‘ಯುವಜನೋತ್ಸವ’ ಎಂಬ ಹೆಸರಿನಲ್ಲಿ ಸುನ್ನೀ ಸಂಗಮ ಕಾರ್ಯಕ್ರಮ ನ.30ರಂದು ಸಂಜೆ ಉಪ್ಪಿನಂಗಡಿ ಎಚ್.ಎಂ ಹಾಲ್ ಮುಂಬಾಗ ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ 101 ಮಂದಿಯ ನಿರ್ವಹಣಾ ಸಮಿತಿಯನ್ನು ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿಯವರ ಅಧ್ಯಕ್ಷತೆಯಲ್ಲಿ ಪುತ್ತೂರು ಮನಿಶಾ ಹಾಲ್‌ನಲ್ಲಿ ರಚಿಸಲಾಯಿತು.
ಚೇರ್‌ಮೆನ್ ಆಗಿ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು, ಕನ್ವೀನರ್ ಆಗಿ ಸಲೀಂ ಕನ್ಯಾಡಿ, ಟ್ರಷರರ್ ಆಗಿ ಮುಸ್ತಫಾ ಕೋಡಪದವುರವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಯ್ಯಿದ್ ಎಸ್ ಎಂ ಕೋಯ ತಂಙಳ್ ಉಜಿರೆ, ಅಬ್ದುಸ್ಸಲಾಂ ತಂಙಳ್ ಪುಂಜಾಲಕಟ್ಟೆ, ವಳವೂರು ಮುಹಮ್ಮದ್ ಸಅದಿ ಉಸ್ತಾದ್, ಕನ್ಯಾನ ಇಬ್ರಾಹಿಂ ಫೈಝಿ, ಕಾಸಿಂ ಮದನಿ ಕರಾಯ, ಹೈದರ್ ಮದನಿ ಕರಾಯ, ಜಿ ಎಂ ಮುಹಮ್ಮದ್ ಸಖಾಫಿ ಕಾಮಿಲ್, ಇಬ್ರಾಹೀಂ ಸಅದಿ ಮಾಣಿ, ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರ್, ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಕಾಸಿಂ ಹಾಜಿ ಮಿತ್ತೂರು, ಯೂಸುಫ್ ಹಾಜಿ ಕೈಕಾರ, ಯೂಸುಫ್ ಗೌಸಿಯ ಸಾಜ, ಇಸ್ಮಾಯಿಲ್ ಹಾಜಿ ಬೈತಡ್ಕ, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಬನ್ನೂರು, ಮುಸ್ತಫಾ ಜನತಾ ಸುಳ್ಯ, ಹಮೀದ್ ಬೀಜಕೊಚ್ಚಿ ಆಯ್ಕೆಯಾದರು.
ವರ್ಕಿಂಗ್ ಚೇರ್‌ಮೆನ್ ಆಗಿ ಕರೀಂ ಹಾಜಿ ಚೆನ್ನಾರ್, ವೈಸ್ ಚೇರ್‌ಮೆನ್‌ಗಳಾಗಿ ಅಬೂಬಕರ್ ಸಅದಿ ಮಜೂರು, ಇಸಾಕ್ ಹಾಜಿ ಮೇದರಬೆಟ್ಟು, ಕಾಸಿಂ ಪದ್ಮುಂಜ, ಎಂ ಎಚ್ ಹಾಜಿ, ಮುಹಮ್ಮದ್ ಹಾಜಿ ನೆಕ್ಕಿಲಾಡಿ, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಜಿ ಎಂ ಕುಂಞಿ ಜೋಗಿಬೆಟ್ಟು, ಹಮೀದ್ ಸಖಾಫಿ ಕೊಡುಂಗೈ, ಎ.ಬಿ ಅಶ್ರಫ್ ಸಅದಿ ಸುಳ್ಯ, ಅಬ್ಬಾಸ್ ಬಟ್ಲಡ್ಕ, ಅಬ್ಬಾಸ್ ಮದನಿ ಬಂಡಾಡಿ, ಇಬ್ರಾಹಿಂ ಸಖಾಫಿ ಕಬಕ, ಉಮರ್ ಮುಸ್ಲಿಯಾರ್ ಮರ್ದಾಳ, ಅಶ್ರಫ್ ಸಖಾಫಿ ಸವಣೂರು, ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಾವೂರು, ಕೆ.ಇ ಅಬೂಬಕ್ಕರ್ ನೆಲ್ಯಾಡಿ, ಎಫ್ ಎಚ್ ಮುಹಮ್ಮದ್ ಮಿಸ್ಬಾಹಿ, ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರ್, ಶರೀಫ್ ಸಖಾಫಿ ಅಳಕೆಮಜಲು, ಹಮೀದ್ ಸಖಾಫಿ ಪಾಡಿ, ಜೊತೆ ಕನ್ವೀನರ್ ಆಗಿ ಇಕ್ಬಾಲ್ ಬಪ್ಪಳಿಗೆ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಉಸ್ಮಾನ್ ಸೋಕಿಲ, ಕಲಂದರ್ ಪದ್ಮುಂಜ, ಡಾ.ಫಾರೂಕ್, ಯೂಸುಫ್ ಮೈದಾನಿಮೂಲೆ,
ಮುಹಮ್ಮದಲಿ ತುರ್ಕಳಿಕೆ, ಎನ್ ಎಂ ಶರೀಫ್ ಸಖಾಫಿ ನೆಕ್ಕಿಲು, ಅಬ್ದುರ್ರಝಾಕ್ ಲತೀಫಿ ಕುಂತೂರು, ಕಾಸಿಂ ಮುಸ್ಲಿಯಾರ್ ಉಜಿರೆ,ನಾಸರ್ ಸಅದಿ, ಹಸೈನಾರ್ ಹಾಜಿ ಮಜ್ಮ ಆಯ್ಕೆಯಾದರು.
ಫೈನಾನ್ಸಿಯಲ್ ಸದಸ್ಯರಾಗಿ ಹಂಝ ಮದನಿ ಗುರುವಾಯನಕೆರೆ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಅಶ್ರಫ್ ಸಖಾಫಿ ಮಾಡಾವು,ಶಂಸುದ್ದೀನ್ ಝಂಝಂ ಬೆಳ್ಳಾರೆ, ಹನೀಫ್ ಸಖಾಫಿ ಬೆಳ್ಳಾರೆ, ಶಾಫಿ ಸಖಾಫಿ ಕೊಕ್ಕಡ, ಉಮರುಲ್ ಫಾರೂಕ್ ಸಖಾಫಿ ವೇಣೂರು, ಸಿದ್ದೀಕ್ ಕಟ್ಟೆಕ್ಕಾರ್, ಸಿದ್ದೀಕ್ ಮಿಸ್ಬಾಹಿ ವಿಟ್ಲ, ಹೈದರ್ ಅಳಕೆಮಜಲ್, ಶಾಹುಲ್ ಹಮೀದ್ ಕಬಕ ಆಯ್ಕೆಯಾದರು.
ಪ್ರಚಾರ ಸಮಿತಿ ಸದಸ್ಯರಾಗಿ ಅಬೂಶಝ ಕೂರ್ನಡ್ಕ, ಯೂಸುಫ್ ಸಯೀದ್, ಎಂಕೆಎಂ ಸಖಾಫಿ ವಿಟ್ಲ, ಹನೀಫ್ ಹಾಜಿ ಇಂದ್ರಾಜೆ, ಹಕೀಂ ಕಳಂಜಿಬೈಲ್, ಸಲೀಂ ಮಾಣಿ, ಅಬೂಬಕರ್ ಫಾಳಿಲಿ ಬೆಳಂದೂರು, ಸಿದ್ದೀಕ್ ಗೂನಡ್ಕ, ಅಬ್ದುಲ್ ಹಮೀದ್ ಕೊಯಿಲ, ಅಬ್ದುಲ್ ಕರೀಂ ಬಾಹಸನಿ, ಹಮೀದ್ ಸುಣ್ಣಮೂಲೆ, ಹಾಫಿಲ್ ತೌಸೀಫ್ ಅಸ್‌ಅದಿ ಕೆಮ್ಮಾನ್, ಶಫೀಕ್ ಮಾಸ್ಟರ್, ಮುಸ್ತಫಾ ಉರುವಾಲುಪದವು, ಹಾರೀಸ್ ಅಡ್ಕ, ಜಹಾಝ್ ವಿಟ್ಲ ಹಾಗೂ ಇನ್ನಿತರ ಸದಸ್ಯರು ಸೇರಿ ನೂರ ಒಂದು ಸದಸ್ಯರ ಸಮಿತಿಯನ್ನು ರೂಪೀಕರಿಸಲಾಯಿತು.
ಎಸ್‌ವೈಎಸ್ ಜಿಲ್ಲಾ ಈಸ್ಟ್ ಪ್ರಧಾನಕಾರ್ಯದರ್ಶಿ ಸ್ವಾಲಿಹ್ ಮುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕೋಶಾಧಿಕಾರಿ ಶಂಸುದ್ದೀನ್ ಝಂಝಂ ಬೆಳ್ಳಾರೆ ವಂದಿಸಿದರು.

LEAVE A REPLY

Please enter your comment!
Please enter your name here