ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಶಾಂಕ್ ಇವರಿಗೆ ವೀರಮಂಗಲದಲ್ಲಿ ಅದ್ದೂರಿ ಸ್ವಾಗತ

0

ಪುತ್ತೂರು: 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪಿ ಎಂ ಶ್ರೀ ವೀರಮಂಗಲ ಶಾಲೆಯ ಹಿರಿಯ ವಿದ್ಯಾರ್ಥಿ ಶಶಾಂಕ್ ವೀರಮಂಗಲ ಇವರನ್ನು ವೀರಮಂಗಲದಲ್ಲಿ ಅದ್ದೂರಿಯಿಂದ ಸ್ವಾಗತಿಸಲಾಯಿತು.

ವೀರಮಂಗಲ ಶಾಲೆಯ ಮುಖ್ಯ ಗುರು ತಾರಾನಾಥ ಸವಣೂರು, ಕೊಂಬೆಟ್ಟು ಪ.ಪೂ ಕಾಲೇಜಿನ ಉಪಪ್ರಾಚಾರ್ಯ ವಸಂತ ಮೂಲ್ಯ, ದೈ.ಶಿ.ಶಿ ಗೀತಾಂಜಲಿ, ಶಿಕ್ಷಕಿ ಹರಿಣಾಕ್ಷಿ , ಶ್ರೀಲತಾ, ವೀರಮಂಗಲ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮ, ಉಪಾಧ್ಯಕ್ಷ ರಝಾಕ್, ಸುರೇಶ್ ಗಂಡಿ, ಲಿಂಗಪ್ಪಗೌಡ, ರತ್ನಾವತಿ, ಚಿತ್ರಾ, ಸೆಮೀರ್, ಉಮ್ಮರ್, ಶಾಂಭವಿ, ಪುಷ್ಪಾ, ಭವ್ಯ, ಪದ್ಮಾವತಿ, ದಿನೇಶ್ ಶೆಟ್ಟಿ, ಸುರೇಶ್, ಹರೀಶ್ ಮಣ್ಣಗುಂಡಿ, ನಾರಾಯಣ, ಅವಿನಾಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ವೀರಮಂಗಲ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ರೈ , ಫಾರೂಕ್, ಸೆಲಿಂ, ನಾಗೇಶ್ ಆಚಾರ್ಯ ಬೆಳಿಯಪ್ಪ ಗೌಡ ಪೋಲಿಸ್ ಅಧಿಕಾರಿ ಯೋಗೀಶ್ ವೀರಮಂಗಲ ಸೇರಿದಂತೆ ಹಿರಿಯ ವಿದ್ಯಾರ್ಥಿಗಳು ನೂರಾರು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here