ಪೆರಿಗೇರಿ- ಅಂಬಟೆಮೂಲೆ ಸಂಪರ್ಕ ರಸ್ತೆ ಬದಿ ಕಿರುಚಲು ಗಿಡ ಬೆಳೆದು ವಾಹನ ಸಂಚಾರಕ್ಕೆ ಅಡ್ಡಿ

0

ಬಡಗನ್ನೂರು: ಪೆರೀಗೇರಿ -ಅಂಬಟೆಮೂಲೆ ಜಿ.ಪಂ ರಸ್ತೆ ಬದಿ ಕಿರುಚಲು ಗಿಡ ಬೆಳೆದು ನಿಂತು ರಸ್ತೆ ತಿರುವು ಭಾಗದಲ್ಲಿ ವಾಹನ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ   ಅಪಘಾತ ಸಂಭವಿಸುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here