ರಿಕ್ಷಾ ಚಾಲಕ ತಾರನಾಥ ಹೆಗ್ಡೆ ನಿಧನ

0


ಪುತ್ತೂರು: ಪುತ್ತೂರು ನಗರ ನಿವಾಸಿ, ರಿಕ್ಷಾ ಚಾಲಕ ತಾರನಾಥ ಹೆಗ್ಡೆ (52ವ.) ಅಲ್ಪಕಾಲದ ಅನಾರೋಗ್ಯದಿಂದ ಡಿ.23ರಂದು ನಿಧನರಾದರು.
ಮೃತರು ಪತ್ನಿ ರಾಜೇಶ್ವರಿ, ಮಕ್ಕಳಾದ ದೇವಾನಂದ, ಪೂಜಾ ರತೀಶ್ ಹೆಗ್ಡೆ, ಮೊಮ್ಮಗ ಸಮರ್ಥ್, ಸಹೋದರ ನಿವೃತ್ತ ಸೈನಿಕ, ಬ್ಕಾಂಕ್ ಉದ್ಯೋಗಿ ಶಿವಾನಂದ ಹೆಗ್ಡೆ, ಸಹೋದರಿಯರಾದ ವಿನುತಾ ಸುರೇಶ್ ಹೆಗ್ಡೆ, ಪ್ರಮೀಳಾ ಶ್ರೀಧರ್ ಹೆಗ್ಡೆ, ಶೋಭಾ ಅಶೋಕ್ ಹೆಗ್ಡೆ, ರೇಣುಕಾ ಬಾಲಚಂದ್ರರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here