ಒಲ್ತಾಜೆ ನಾರ್ಣಪ್ಪ ಗೌಡ ನಿಧನ

0

ಪುತ್ತೂರು: ಶಾಂತಿಗೋಡು ಗ್ರಾಮದ ಒಲ್ತಾಜೆ ದಿ.ರುಕ್ಮಯ್ಯ ಗೌಡರ ಪುತ್ರ ಕೃಷಿಕ ನಾರ್ಣಪ್ಪ ಗೌಡ (68ವ) ರವರು ಅಸೌಖ್ಯದಿಂದ ಜ.6ರಂದು ನಿಧನರಾದರು. ಮೃತರು ಪತ್ನಿ ಸೀತಮ್ಮ, ಪುತ್ರ ಜಗದೀಶ, ಪುತ್ರಿಯರಾದ ಸವಿತಾ, ಸೌಮ್ಯ, ಅಳಿಯಂದಿರಾದ ರೋಹಿತಾಶ್ವ, ದಯಾನಂದರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here