ಶಾಂತಿನಗರ: ಜಲಜಾಕ್ಷಿ ಅಮ್ಮ ನಿಧನ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಶಾಂತಿನಗರ ದಿ. ಆನಂದಯ್ಯರವರ ಪತ್ನಿ ಜಲಜಾಕ್ಷಿ ಅಮ್ಮ(70ವ)ರವರು ಅನಾರೋಗ್ಯದಿಂದ ಸ್ವಗೃಹದಲ್ಲಿ ಜ.16ರಂದು ನಿಧನರಾದರು. ಮೃತರು ಮಕ್ಕಳಾದ ಗಣೇಶ್ ಎ.ಎಸ್., ದಿನೇಶ್ ಎ.ಎಸ್. ಮತ್ತು ಸತೀಶ್ ಎ.ಎಸ್.ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here