ಪೆರುವಾಜೆ ದೇವಾಲಯದಲ್ಲಿ ಸಂತೋಷ್ ರೈ ನಳೀಲುರವರಿಗೆ ಗೌರವಾರ್ಪಣೆ

0

ಪುತ್ತೂರು: ನಳೀಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಆಡಳಿತ ಮೋಕ್ತೇಶ್ವರ ಸಂತೋಷ್ ಕುಮಾರ್ ರೈ ನಳೀಲುರವರಿಗೆ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವತಿಯಿಂದ ಗೌರವಾರ್ಪಣೆಯನ್ನು ಜ.19 ರಂದು‌ ದೇವಾಲಯದ ಪ್ರಧಾನ‌ ಅರ್ಚಕ‌ ಶ್ರೀನಿವಾಸ್ ಹೆಬ್ಬಾರ್ ರವರು ನೇರವೇರಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಮಾಜಿ ಸದಸ್ಯ ಕುಶಾಲಪ್ಪ ಗೌಡ ಪೆರುವಾಜೆ, ನಿವೃತ್ತ ಪೋಲಿಸ್ ಅಧಿಕಾರಿ ಸುರೇಶ್ ರೈರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here