ಆಲಂಕಾರಿನ ಅದ್ವಿಕಾ ಅವರಿಂದ ಕ್ಯಾನ್ಸರ್ ರೋಗಿಗಳಿಗಾಗಿ ಕೇಶದಾನ

0

ಆಲಂಕಾರು: ಆಲಂಕಾರಿನ ಅದ್ವಿಕಾ ಬಿ.,ಅವರು ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೇಶದಾನ ಮಾಡಿದ್ದಾರೆ.ಹೊಸಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ ಆರ್ಲಪದವು ಪಾಣಾಜೆ ಹಾಗೂ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇವರ ಮೂಲಕ ಕೇಶದಾನ ಮಾಡಿದರು. ಅದ್ವಿಕಾ ಅವರು ಆಲಂಕಾರು ಬಾಕಿಲ ನಿವಾಸಿ, ಶಿಕ್ಷಕರಾದ ಪ್ರದೀಪ್ ಬಾಕಿಲ ಹಾಗೂ ಹೇಮಲತಾ ಪ್ರದೀಪ್‌ರವರ ಪುತ್ರಿ ಹಾಗೂ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here