ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಅಂಗವಾಗಿ ಗುಜರಾತಿ ಪರಿವಾರ ಪುತ್ತೂರು ಇವರಿಂದ ಸಿಹಿತಿಂಡಿ ವಿತರಣೆ

0

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಗುಜರಾತಿ ಪರಿವಾರ ಪುತ್ತೂರು ಇವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಿಹಿತಿಂಡಿ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಶಶಾಂಕ್ ಕೋಟೆಜ, ಶೀಲಾ ಕೋಟೆಜ, ಅಜಯ್ ಪಾಟೇಲ್, ಸಂದೀಪ್ ಬೂತ್, ವಿಶಾಲ್ ಪಾಟೇಲ್, ಹಿತೇಶ್ ಗೇಟಿಯಾ, ಹೆತೇಶ್ ದಲ್ಶಾನಿಯಾ, ಭವಿನ್ ಪಾಟೇಲ್, ಪಿಯೂಸ್, ಮಾದವೀ ಪಟೇಲ್, ಕೀರ್ತಿ ಪಟೇಲ್, ಭೂಮಿ ಮಾಕಡಿಯಾ, ವೈಶಾಲಿ ಗೇಟಿಯಾ, ಶ್ರೀಕಾಂತ್ ಪಟೇಲ್, ಅಚಲ ಪಟೇಲ್, ಪಾರ್ಥವಿ ಪಟೇಲ್, ಯಸ್ವಿಭೂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here