ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರ ದೇವರ ಪ್ರಾಣಪ್ರತಿಷ್ಠೆ-ಆರ್ಲಪದವಿನಲ್ಲಿ ಸಂಭ್ರಮ

0

ಪಾಣಾಜೆ : ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ದೇವರ ಪ್ರಾಣಪ್ರತಿಷ್ಠೆಯನ್ನು  ಆರ್ಲಪದವಿನಲ್ಲಿ ಆಚರಿಸಲಾಯಿತು.ಆರ್ಲಪದವು ತಂಡವೊಂದು ಪೇಟೆಯಲ್ಲಿ ಸಿಹಿ ತಿಂಡಿ ನೀಡಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here