ಚಿಕ್ಕಮುಡ್ನೂರು: ಶಾಂತಿನಗರ, ತಾರಿಗುಡ್ಡೆ ರಸ್ತೆ ದುರಸ್ಥಿ ಯಾವಾಗ ?-ತಾರಿಗುಡ್ಡೆ ಫ್ರೆಂಡ್ಸ್ ನಗರಸಭೆಗೆ ಪ್ರಶ್ನೆ

0

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಕೇಪುಳು ವೃತ್ತದಿಂದ ಸರಿ ಸುಮಾರು 1 ಕಿ.ಮೀ ದೂರದಲ್ಲಿ ಶಾಂತಿನಗರದಿಂದ ತಾರಿಗುಡ್ಡೆಗೆ ಹೋಗುವ ರಸ್ತೆ ತೀರಾ ಹದೆಗೆಟ್ಟಿದ್ದು, ಈ ರಸ್ತೆಯ ದುರಸ್ಥಿ ಯಾವಾಗ ಮಾಡುತ್ತೀರಿ ಎಂದು ತಾರಿಗುಡ್ಡೆ ಫ್ರೆಂಡ್ಸ್ ನಗರಸಭೆಗೆ ಪ್ರಶ್ನೆ ಮಾಡಿದ್ದಾರೆ.


ರಸ್ತೆ ದುರಸ್ಥಿ ಮಾಡುವಂತೆ ನಗರಸಭೆಗೆ ಹಲವು ಭಾರಿ ದೂರು ನೀಡಲಾಗಿದೆ. ಆದರೆ ನಗರಸಭೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here