ವಿವಾಹ ನಿಶ್ಚಿತಾರ್ಥ : ಗುರುಪ್ರಸಾದ್ – ಸೌಮ್ಯ

0

ಕಡಬ ತಾಲೂಕು ಐತ್ತೂರು‌ ಗ್ರಾಮ ಅಮುನಿಪಾಲು ಮನೆ ಶೋಭಾ ಮತ್ತು ಕುಶಾಲಪ್ಪ ಗೌಡ ರವರ ಪುತ್ರಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಕಡಬ ಶಾಖೆಯ ಸಿಬ್ಬಂದಿ ಸೌಮ್ಯ ಮತ್ತು ಕಡಬ ತಾಲೂಕು ಯೇನೆಕಲ್ಲು ಗ್ರಾಮ ಉಡುದೋಳಿ ಮನೆ ಭವಾನಿ ಮತ್ತು ವಾಸುದೇವ ಗೌಡರವರ ಪುತ್ರ ಯೇನೆಕಲ್ಲು ಸಿ.ಎ ಬ್ಯಾಂಕ್ ಸಿಬ್ಬಂದಿ ಗುರುಪ್ರಸಾದ್ ರವರ ನಿಶ್ಚಿತಾರ್ಥ ವು ಜ.28 ರಂದು ವಧುವಿನ ಮನೆಯಲ್ಲಿ ನಡೆಯಿತು

LEAVE A REPLY

Please enter your comment!
Please enter your name here