ಜ.30: ಉಪ್ಪಿನಂಗಡಿ ದೇವಾಲಯದಲ್ಲಿ ಸಭೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ಮಖೆ ಜಾತ್ರೆಯ ಕುರಿತು ಚರ್ಚಿಸಲು ಶಾಸಕ ಅಶೋಕ್ ಕುಮಾರ್ ರೈಯವರ ಅಧ್ಯಕ್ಷತೆಯಲ್ಲಿ ಜ.30ರಂದು ಇಲಾಖಾಧಿಕಾರಿಗಳ, ಭಕ್ತರ ಪೂರ್ವಾಭಾವಿ ಸಭೆ ನಡೆಯಲಿದೆ.
ಶ್ರೀ ದೇವಾಲಯದ ನೇತ್ರಾವತಿ ಸಮುದಾಯ ಭವನದಲ್ಲಿ ಬೆಳಗ್ಗೆ 11ಕ್ಕೆ ಸಭೆ ನಡೆಯಲಿದ್ದು, ಭಕ್ತಾದಿಗಳು ಸಭೆಗೆ ಆಗಮಿಸಿ, ಸಲಹೆ ಸೂಚನೆಗಳನ್ನು ನೀಡಬೇಕೆಂದು ಶ್ರೀ ದೇವಾಲಯದ ಪ್ರಕಟಣೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here