ಸಂಪ್ಯ: ಮರಕ್ಕ ವ್ಯಾಘ್ರಚಾಮುಂಡಿ ದೈವಸ್ಥಾನದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಸಂಪ್ಯ ಮರಕ್ಕದ ಶ್ರೀ ವ್ಯಾಘ್ರಚಾಮುಂಡಿ ಪರಿವಾರ ಸಾನಿಧ್ಯದಲ್ಲಿ ಫೆ.24ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ವರ್ಷಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯು ಇತ್ತೀಚೆಗೆ ಬಿಡುಗಡೆಗೊಂಡಿತು.

ತಂತ್ರಿ ಕುಕ್ಕಾಡಿ ಪ್ರೀತಂ ಪುತ್ತೂರಾಯ, ರಾಜೇಶ್ ಬನ್ನೂರು, ರೇಖನಾಥ ರೈ, ದೈವಸ್ಥಾನದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಗೌರವಾಧ್ಯಕ್ಷ ಗಂಗಾಧರ ಅಮೀನ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ಮೇರ್ಲ, ಕೋಶಾಧಿಕಾರಿ ಧನುಶ್ ಮೇರ್ಲ, ಉಪಾಧ್ಯಕ್ಷರಾದ ಧನಂಜಯ ಶೆಟ್ಟಿ ಮೇರ್ಲ, ಲೋಕೇಶ್ ರೈ ಮೇರ್ಲ, ಶೇಸಪ್ಪ ನಾಯ್ಕ ಅಡ್ಕ, ಸುರೇಶ್ ಪೆಲತ್ತಡಿ, ಗೌರವ ಸಲಹೆಗಾರ ಕೃಷ್ಣ ನಾಯಕ್ ಮರಕ್ಕ, ಕಾರ್ಯಾಧ್ಯಕ್ಷರಾದ ನರೇಂದ್ರನಾಥ್ ನಾಯಕ್ ಮರಕ್ಕ, ರಕ್ಷಿತ್ ನಾಯಕ್ ಮರಕ್ಕ, ಚಿದಾನಂದ ನಾಯಕ್ ಮರಕ್ಕ, ಸಂಘಟನಾ ಕಾರ್ಯದರ್ಶಿ ಉಮೇಶ್ ಆಚಾರ್ಯ ಕುಕ್ಕಾಡಿ, ಜತೆ ಕಾರ್ಯದರ್ಶಿಗಳಾದ ಆನಂದ ನಾಯ್ಕ ಕೋಟ್ಲಾರ್, ಪವನ್ ಶೆಟ್ಟಿ ಕಂಬಳತ್ತಡ್ಡ, ಸತೀಶ್ ಕುಲಾಲ್ ಉದಯಗಿರಿ, ಅರ್ಚಕ ಶ್ರೀವತ್ಸ ಕಾರಂತ ಸಂಟ್ಯಾರು, ಸದಸ್ಯರಾದ ಹರ್ಷಕುಮಾರ್ ಜೈನ್ ಬಾರಿಕೆ, ಹರೀಶ್ ಪೆಲತ್ತಡಿ, ಕೃಷ್ಣಪ್ಪ ಗೌಡ ಅಡ್ಕ, ರಕ್ಷಿತ್ ಸುವರ್ಣ ಮೇರ್ಲ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here