ಫೆ. 9. ಸವಣೂರಿನಲ್ಲಿ ತುಳುಕೂಟದ ಸಭೆ-ತುಳು ಸಮ್ಮೇಳನಕ್ಕೆ ದಿನಾಂಕ ನಿಗದಿ

0

ಪುತ್ತೂರು: ಫೆ .9 ರಂದು ಸಂಜೆ 6 ಗಂಟೆಗೆ ಸವಣೂರು ಯುವ ಸಭಾಭವನದಲ್ಲಿ ಸವಣೂರು ಬೊಳ್ಳಿಬೊಲ್ಪು ತುಳುಕೂಟದ ವಿಶೇಷ ಸಭೆ ಜರಗಲಿದೆ. ಈ ಸಭೆಯಲ್ಲಿ ಸವಣೂರಿನಲ್ಲಿ ತುಳು ಸಮ್ಮೇಳನ ನಡೆಯುವ ದಿನಾಂಕ ಹಾಗೂ ತುಳು ಸಮ್ಮೇಳನದ ವಿವಿಧ ಸಮಿತಿಗಳ ರಚನೆ ನಡೆಯಲಿದೆ ಎಂದು‌ ಸಂಘಟನೆಯ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ, ಅಧ್ಯಕ್ಷ ಕುಂಜಾಡಿ ಪ್ರಕಾಶ್ ಚಂದ್ರ ರೈ, ಪ್ರಧಾನ ಕಾರ್ಯದರ್ಶಿ ಉಮಾಪ್ರಸಾದ್ ರೈ ನಡುಬೈಲು ಹಾಗೂ ಕೋಶಾಧಿಕಾರಿ ತಾರಾನಾಥ ಕಾಯರ್ಗರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here