ದಿ.ನವೀನ್ ಕಿಶೋರ್ ಕುದ್ದುಪದವು ಅವರಿಗೆ ಶೃದ್ಧಾಂಜಲಿ, ನುಡಿನಮನ

0

ಪುತ್ತೂರು: ಜ.30ರಂದು ಹೃದಯಾಘಾತದಿಂದ ನಿಧನರಾದ ನವೀನ್ ಕಿಶೋರ್ ಕುದ್ದುಪದವು ಅವರ ಉತ್ರರಕ್ರಿಯೆ ಕುದ್ದುಪದವು ಮರಾಟಿ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಇಂದು ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಮಿತ್ರರು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಶೃದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here