ತಾಲೂಕು ಯಂಗ್ ಬ್ರಿಗೇಡ್ ಕಾಂಗ್ರೆಸ್ ಸೇವಾದಳದ ಪದಾಧಿಕಾರಿಗಳ ನೇಮಕ

0

ಅಧ್ಯಕ್ಷ ಶರೀಫ್ ಬಲ್ನಾಡ್,‌ ಪ್ರ.ಕಾರ್ಯದರ್ಶಿಗಳಾಗಿ ನವೀನ್ ರೈ ಬನ್ನೂರು,‌ ಜಮಾಲ್ ಪುರುಷರಕಟ್ಟೆ

ಪುತ್ತೂರು: ತಾಲೂಕು ಯಂಗ್ ಬ್ರಿಗೇಡ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾಗಿ ಶರೀಫ್ ಬಲ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ರೈ ಬನ್ನೂರು ಹಾಗೂ ಜಮಾಲ್ ಪುರುಷರ ಕಟ್ಟೆ ಉಪಾಧ್ಯಕ್ಷರಾಗಿ ರಾಘವೇಂದ್ರ ನಾಯಕ್ ಮತ್ತು ಆಸ್ಟನ್ ಪೆರ್ನಾoಡಿಸ್ ನೇಮಕಗೊಂಡಿದ್ದಾರೆ.ಯಂಗ್ ಬ್ರಿಗೇಡ್ ನ ರಾಜಧ್ಯಕ್ಷ ಜುನೈದ್ ಪಿ. ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದ್ದಾರೆ.


ಕಾರ್ಯದರ್ಶಿಗಳಾಗಿ ಸುಶಾಂತ್ ಕಂಬಳಬೆಟ್ಟು, ಆಸೀಫ್ ಮುಂಡೂರು, ಪ್ರವೀಣ್ ಎಸ್.ಆರ್., ಕೋಶಾಧಿಕಾರಿಯಾಗಿ ಸಿನಾನ್ ಪರ್ಲಡ್ಕ, ಸಾಮಾಜಿಕ ಜಾಲತಾಣದ ಸಂಯೋಜಕರಾಗಿ ಎಡ್ವರ್ಡ್ ಪುತ್ತೂರು, ಹೈದರ್ ಗಟ್ಟಮನೆ, ಸಂಘಟನಾ ಕಾರ್ಯದರ್ಶಿಯಾಗಿ ನೌಫಲ್ ಅಜ್ಜಿಕಲ್ಲು, ಕ್ರೀಡಾ ಕಾರ್ಯದರ್ಶಿಯಾಗಿ ಸಚಿನ್ ಕೌಡಿಚ್ಚಾರುರವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here