ಸವಣೂರು ಸೀತಾರಾಮ ರೈ ಅವರಿಗೆ ಮಂಗಳೂರಿನ ಪಡೀಲ್ ನಲ್ಲಿ ಗೌರವ

0

ಆದರ್ಶ ವಿವಿಧೋದ್ದೇಶದ ಸಹಕಾರ ಸಂಘದ ಅಧ್ಯಕ್ಷ, ಸಹಕಾರ ರತ್ನ ಸವಣೂರು ಸೀತಾರಾಮ ರೈಯವರಿಗೆ ಮಂಗಳೂರಿನ ಪಡೀಲ್ ನಲ್ಲಿ ಗೌರವ ಸಮರ್ಪಣೆ ನಡೆಯಿತು.

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಬಿ.ಶೀನ ಪೂಜಾರಿ ವಿನೋದಾ ದಂಪತಿಗಳ ಪುತ್ರ ಪ್ರಶಾಂತ್ ವಿವಾಹವು ಶಿಫಾಲಿಯವರೊಂದಿಗೆ ಫೆ.2ರಂದು ನಡೆಯಿತು. ಆ ಪ್ರಯುಕ್ತ ಫೆ.11ರಂದು ಪಡೀಲ್ ನ ಮನೆಗೆ ಆಗಮಿಸಿ ವಧು – ವರರನ್ನು ಆಶೀರ್ವದಿಸಿದ ಸವಣೂರು ಸೀತಾರಾಮ ರೈಯವರನ್ನು ಶೀನ ಪೂಜಾರಿಯವರು ಮನೆಯವರ ವತಿಯಿಂದ ಗೌರವಿಸಲಾಯಿತು.

LEAVE A REPLY

Please enter your comment!
Please enter your name here