ಬೆಳ್ಳಿಪ್ಪಾಡಿ: ದೈವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕೋರಿಯದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಆದಿ ನಾಗಬ್ರಹ್ಮ‌ ಮೊಗೇರ್ಕಳ ದೈವಸ್ಥಾನಕ್ಕೆ ಪದ್ಮಪ್ಪ ಪೂಜಾರಿ ಪರನೀರು ಮತ್ತು ಮನೆಯವರು 25 ಸಾವಿರ ರೂ ದೇಣಿಗೆ ನೀಡಿದರು. ದೈವಸ್ಥಾನದ ಪ್ರಮುಖರಾದ ಡಾ. ರಘು ಬಿ. ಅವರು ದೇಣಿಗೆ ಸ್ವೀಕರಿಸಿದರು.

LEAVE A REPLY

Please enter your comment!
Please enter your name here