ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿ ರಚನೆ

0

ಅಧ್ಯಕ್ಷರಾಗಿ ಮನೋಹರ ರೈ ಮೇಗಿನಮನೆ, ಕಾರ್ಯದರ್ಶಿಯಾಗಿ ಪದ್ಮನಾಭ ರೈ ಅರೆಪ್ಪಾಡಿ

ಬಡಗನ್ನೂರುಃ ಪಡುಮಲೆ  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ  ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿ ಅಧ್ಯಕ್ಷರಾಗಿ  ಮನೋಹರ ರೈ ಮೇಗಿನಮನೆ, ಕಾರ್ಯದರ್ಶಿಯಾಗಿ ಪದ್ಮನಾಭ ರೈ ಅರೆಪ್ಪಾಡಿ ಆಯ್ಕೆಗೊಂಡಿದ್ದಾರೆ.

ಗೌರವಾಧ್ಯಕ್ಷರುಗಳಾಗಿ ಕೃಷ್ಣ ರೈ ಕುದ್ಕಾಡಿ,  ರಾಮಕೃಷ್ಣ ಭಟ್ ಚಂದುಕೂಡ್ಲು, ಉಪಾಧ್ಯಕ್ಷರುಗಳಾಗಿ ಮುರಳೀಕೃಷ್ಣ ಭಟ್ ಬಬ್ಲಿ,  ಕೃಷ್ಣ ಪ್ರಸಾದ್ ರೈ ಪಡುಮಲೆ,  ಕೋಶಾಧಿಕಾರಿ ರಾಜೇಶ್ ಸುಳ್ಯಪದವು ಆಯ್ಕೆ ಮಾಡಲಾಗಿದೆ. ಸಂಚಾಲಕರಾಗಿ ಲಿಂಗಪ್ಪ ಗೌಡ ಮೋಡಿಕೆ, ಮತ್ತು ಗಂಗಾಧರ ರೈ ಮೇಗಿನಮನೆ ಇವರುಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು ಇವರುಗಳನ್ನು ಆಯ್ಕೆ ಮಾಡಲಾಯಿತು. 

ಸದಸ್ಯರುಗಳಾಗಿ, ಚಂದ್ರಶೇಖರ ಭಂಡಾರಿ ಕಂಬಳ ನಳಿಕೆಮಜಲು,  ಪುರಂದರ ರೈ ಕುದ್ಕಾಡಿ, ಸತೀಶ್ ಕುಲಾಲ್ ಸಣಗೋಲು,  ಉದಯ ಕುಮಾರ್ ಪಡುಮಲೆ, ರಘುರಾಮ ಪಾಟಾಳಿ ಶರವು, ಸುರೇಶ್ ರೈ ಪಳ್ಳತ್ತಾರು, ಉಲ್ಲಾಸ್ ಭಟ್ ಪಡ್ಪು, ಜನಾರ್ದನ ಪೂಜಾರಿ ಪದಡ್ಕ, ದಿನೇಶ್ ರೈ ಕುತ್ಯಾಳ,ಶ್ರೀಧರ ನಾಯ್ಕ ಮೈಂದನಡ್ಕ, ಪ್ರಕಾಶ್ ರೈ ಕೊಯಿಲ, ರೋಹಿತ್ ಮುಡಿಪಿನಡ್ಕ, ರಾಜೇಶ್ ರೈ ಮೇಗಿನಮನೆ, ಶಿವಕುಮಾರ್ ಮೋಡಿಕೆ, ಸವಿತಾ ಗೆಜ್ಜೆಗಿರಿ, ಸಾವಿತ್ರಿ ಜೆ ಪ್ರಭು ಪೆರಿಗೇರಿ, ಶಂಕರಿ ನಾರಾಯಣ ಪಾಟಾಳಿ ಪಟ್ಟೆ,ವಾಣಿಶ್ರೀ ಉದಯ ಕುಮಾರ್ ಪಡುಮಲೆ, ಇವರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here