ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ನೇಮೋತ್ಸವಕ್ಕೆ ನೂತನ ಶಾಶ್ವತ ದೊಂಪದ ನಿರ್ಮಾಣ ಉದ್ಘಾಟನೆ

0

ಪುತ್ತೂರು: ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ನೇಮೋತ್ಸವಕ್ಕೆ ನೂತನವಾಗಿ ನಿರ್ಮಿಸಿದ ಶಾಶ್ವತ ದೊಂಪದ ನಿರ್ಮಾಣವನ್ನು ಫೆ.24 ರ ಬೆಳಿಗ್ಗೆ ವೈದಿಕ ಕಾರ್ಯಕ್ರಮದೊಂದಿಗೆ ಉದ್ಘಾಟಿಸಲಾಯಿತು.


ಬೆಳಿಗ್ಗೆ ಭಂಡಾರದ ಮನೆಯಲ್ಲಿ ಗಣಪತಿ ಹೋಮದ ಬಳಿಕ ನೂತನ ಶಾಶ್ವತ ದೊಂಪದ ನಿರ್ಮಾಣದ ಕಟ್ಟಡದಲ್ಲಿ ಗಣಪತಿ ಹೋಮದ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟಿಸಲಾಯಿತು. ಕಾರ್ಜಾಲು ಗುತ್ತು ಮನೆತನದ ಯಜಮಾನ ಅಜಿತ್ ಕುಮಾರ್ ಜೈನ್, ದೊಂಪದ ಬಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಕೆ ಜೀವಂಧರ್ ಜೈನ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here