ರಾಗಿದಕುಮೇರು: ಗೇರುಬೀಜ ತೋಪಿಗೆ ಬೆಂಕಿ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಕಡ್ಲಿಮಾರ್ ನಿವಾಸಿ ದಿವಾಕರ್ ರೈ ‌ಎಂಬವರ ಗೇರು‌ಬೀಜ ತೋಪಿಗೆ ಅಕಸ್ಮಿಕ ಬೆಂಕಿ ತಗುಲಿದೆ.ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳ ಸಹಕರಿಸಿದರು. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಶಾಸಕ ಅಶೋಕ್‌ ರೈ ತಕ್ಷಣ ಕಾರು ನಿಲ್ಲಿಸಿ ಅಗ್ನಿಶಾಮಕದಳದೊಂದಿಗೆ ಕೈಜೋಡಿಸಿದರು.ಬೆಂಕಿ ಬಿದ್ದ ಪರಿಣಾಮವಾಗಿ ಗೇರುಬೀಜದ ತೋಪಿನಿಂದ ಸಿಗುವ ಲಾಭಾಂಶ ನಷ್ಟವಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here