ಸೇಡಿಯಾಪು ಕಜೆ -ಶಿರಾಡಿ ದೈವಸ್ಥಾನ ರಸ್ತೆ ಕಾಮಗಾರಿಗೆ ಮಾ.6 ರಂದು ಗುದ್ದಲಿ ಪೂಜೆ

0

ಪುತ್ತೂರು : ಬನ್ನೂರು ಗ್ರಾಮದ ವ್ಯಾಪ್ತಿಗೆ 1 ಕೋಟಿ 35 ಸಾವಿರ ಅನುದಾನವು ಮಂಜೂರಾಗಿದ್ದು , ಸೇಡಿಯಾಪು – ಶಿರಾಡಿ ದೈವಸ್ಥಾನ ಸಂಪರ್ಕ ರಸ್ತೆ ಕಾಮಗಾರಿಗೆ ಮಾ. 6 ರ ಸಂಜೆ 5.30 ಕ್ಕೆ ಗುದ್ದಲಿ ಪೂಜೆ ನಡೆಯಲಿದೆ.


ಶಾಸಕ ಅಶೋಕ್ ಕುಮಾರ್ ರೈ ಗುದ್ದಲಿ ಪೂಜೆ ನೆರವೇರಿಸಿ ,ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿರುವರೆಂದು ವಲಯಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here