ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಏಪ್ರಿಲ್ 2 ಹಾಗೂ 3 ರಂದು ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯಲಿದ್ದು ಅದರ ಆಮಂತ್ರಣ ಪತ್ರವನ್ನು ಮಾರ್ಚ್ 10ರಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮುಕ್ತೇಸರ ಸುಬ್ರಹ್ಮಣ್ಯ ತೊಲ್ಪಾಡಿತ್ತಾಯ, ದೇವಸ್ಥಾನದ ಅರ್ಚಕ ರಾಮಕೃಷ್ಣ ಭಟ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹೋನಪ್ಪ ಗೌಡ ಕೈಂದಾಡಿ, ನಾರಾಯಣ ಗೌಡ ಕೈಂದಾಡಿ, ಉದಯ ಶಂಕರ್ ಭಟ್, ಬಾಬು ಗೌಡ ಕೈಂದಾಡಿ ,ವಿಶ್ವನಾಥ ಬಲ್ಯಯ ಮುಂಡೋಡಿ, ಬಾಲಕೃಷ್ಣ ಗೌಡ ತೋಟ, ದೇವರಾಜ್ ಗೌಡ ಕಲ್ಕಾರ್, ಶಿವಪ್ರಸಾದ ಕೈಂದಾಡಿ, ವಿನೋದ್ ಕರ್ಪುತಮೂಳೆ, ವರುಣ್ ಓಲಾಡಿ, ಚಿರಂಜೀವಿ ತೋಟ, ಜಯರಾಮ ಗೌಡ ಕುಕ್ಯಾನ, ಹರೀಶ್ ಗೌಡ ಕರಂಬಡ್ಕ, ರಾಮಕೃಷ್ಣ ಭಟ್ ಗುಂಡಿ ಬೈಲು, ರಾಜ್ ಕಿರಣ್ ಕೂಡುರಸ್ತೆ, ಧನಂಜಯ ಗೌಡ ಕೆಂಬ್ಲಜೆ ಹಾಗೂ ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here