ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ಸದಸ್ಯರುಗಳಾಗಿ ನೇಮಕ

0

ಪುತ್ತೂರು: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಉಪವಿಭಾಗ ಹಾಗೂ ಶಾಖಾ ಕಚೇರಿ ಮಟ್ಟದಲ್ಲಿ ಗ್ರಾಹಕರ ಸಲಹಾ ಸಮಿತಿಯನ್ನು ರಚಿಸಿ ಮೆಸ್ಕಾಂ ಆದೇಶ ಹೊರಡಿಸಿದೆ.

ಕುಂಬ್ರ ಶಾಖೆ: ಸದಸ್ಯರಾಗಿ ದಶರಥ ರೈ( ರೈತ ಪ್ರತಿನಿಧಿ) ಜನಾರ್ಧನ ಪೂಜಾರಿ ( ರೈತ ಪ್ರತಿನಿಧಿ) ಅರುಣಾ ( ಪ ಜಾತಿ) ನವೀನ ಕುಮಾರಿ ( ಮಹಿಳಾ ಪ್ರತಿನಿಧಿ) ರವೀಂದ್ರ ಪೂಜಾರಿ( ಹಿಂ.ವರ್ಗ) ಮೋನಪ್ಪ ಪೂಜಾರಿ (ವಾಣಿಜ್ಯ ಪ್ರತಿನಿಧಿ)

ಬೆಟ್ಟಂಪಾಡಿ ಶಾಖೆ: ರಾಕೇಶ್ ರೈ ( ರೈತಪ್ರತಿನಿಧಿ) ಪ್ರಕಾಶ್ ಕೊಯಿಲಾ ( ರೈತ ಪ್ರತಿನಿಧಿ) ಸದಾನಂದ ಭರಣ್ಯ( ಪ ಜಾತಿ ಪ್ರತಿನಿಧಿ) ಸೀತಾಭಟ್ ( ಮಹಿಳಾ ಪ್ರತಿನಿಧಿ) ಕೆ ಆಲಿ ( ಹಿಂದುಳಿದ ವರ್ಗ ಪ್ರತಿನಿಧಿ) ಬಾಬು ರೈ ಕೋಟೆ (ವಾಣಿಜ್ಯ ಪ್ರತಿನಿಧಿ)

ಪುತ್ತೂರು ಶಾಖೆ: ದಿನೇಶ್ ಕರ್ಕೆರಾ( ರೈತ ಪ್ರತಿನಿಧಿ) ಶಿವಪ್ರಸಾದ್ ಆರ್ಯಾಪು( ರೈತ ಪ್ರತಿನಿಧಿ) ಹರಿಣಾಕ್ಷಿ ಬೊಳ್ಳಡ್ಕ( ಮಹಿಳಾ ಪ್ರತಿನಿಧಿ) ಚಂದ್ರಕಲಾ ನರಿಮೊಗರು ( ಮಹಿಳಾ ಪ್ರತಿನಿಧಿ) ಶರೀಫ್ ಬಲ್ನಾಡು ( ಹಿಂದುಳಿದ ವರ್ಗ ಪ್ರತಿನಿಧಿ) ಪ್ರಕಾಶ್ ನರಿಮೊಗರು(ವಾಣಿಜ್ಯ ಪ್ರತಿನಿಧಿ)

ಬನ್ನೂರು ಶಾಖೆ: ಯೋಗೀಶ್ ಸಾಮಾನಿ ( ರೈತ ಪ್ರತಿನಿಧಿ) ಮೋನಪ್ಪ ಗೌಡ ಮ( ರೈತ ಪ್ರತಿನಿಧಿ) ಶ್ರೀನಿವಾಸ ನಾಯ್ಕ ( ಪ ಜಾತಿ ಪಂಗಡ ಪ್ರತಿನಿಧಿ) ರಶ್ಮಿ ರೈ ( ಮಹಿಳಾ ಪ್ರತಿನಿಧಿ)

ಉಪ್ಪಿನಂಗಡಿ ಶಾಖೆ: ಪದ್ಮ ಪೆಲತ್ತಡಿ( ರೈತ ಪ್ರತಿನಿಧಿ) ಜಯಶೀಲಾ ( ರೈತ ಪ್ರತಿನಿಧಿ) ಶೇಸಪ್ಪ ನೆಕ್ಕಿಲು ( ಪ ಜಾತಿ ಪ ವರ್ಗದ ಪ್ರತಿನಿಧಿ) ಗೀತಾ ದಾಸರಮೂಲೆ ( ಮಹಿಳಾ ಪ್ರತಿನಿಧಿ) ಖಾದರ್ ನೆಕ್ಕಿಲಾಡಿ ( ಹಿಂದುಳಿದ ವರ್ಗ ಪ್ರತಿನಿಧಿ) ರವೀಂದ್ರ ಗೌಡ ( ವಾಣಿಜ್ಯ ಪ್ರತಿನಿಧಿ)

ಪುತ್ತೂರು ನಗರ ಉಪವಿಭಾಗ: ಚಂದ್ರಶೇಖರ ಕಲ್ಲಗುಡ್ಡೆ ( ರೈತ ಪ್ರತಿನಿಧಿ) ಸಿದಪ್ಪ ನಾಯ್ಕ ( ಪಜಾತಿ ವರ್ಗದ ಪ್ರತಿನಿಧಿ) ಶೋಭಾ ಮಯ್ಯ ( ಮಹಿಳಾ ಪ್ರತಿನಿಧಿ) ಮೋಹನ್ ಗುರ್ಜಿನಡ್ಕ ( ಹಿಂದುಳಿದ ವರ್ಗ ಪ್ರತಿನಿಧಿ) ಪ್ರವೀಣ್ ಶೆಟ್ಟಿ ಅಳಿಕೆ ಮಜಲು ( ವಾಣಿಜ್ಯ ಪ್ರತಿನಿಧಿ/ ಕೈಗಾರಿಕೆ)

ಸವಣೂರು ಶಾಖೆ: ಕಮಲೇಶ್ ( ರೈತ ಪ್ರತಿನಿಧಿ) ಪದ್ಮಯ್ಯ ನಾಯ್ಕ ( ಪ ಜಾತಿ, ವರ್ಗಗಳ ಪ್ರತಿನಿಧಿ) ಯೋಗಿನಿ ರೈ ಮೇಗಿನಗುತ್ತು( ಮಹಿಳಾ ಪ್ರತಿನಿಧಿ) ಅಝೀಝ್ ( ಹಿಂದುಳಿದ ವರ್ಗ ಪ್ರತಿನಿಧಿ) ಸುಪ್ರಿತ್ ಕಣ್ಣಾರಾಯ ( ವಾಣಿಜ್ಯ ಪ್ರತಿನಿಧಿ)

ಪುತ್ತೂರು ಗ್ರಾಮಾಂತರ ಉಪವಿಭಾಗ: ಸದಸ್ಯರುಗಳಾಗಿ ಸಾರ್ಥಕ್ ( ರೈತ ಪ್ರತಿನಿಧಿ) ತಮ್ಮಯ್ಯ ( ಪ ಜಾತಿ, ಪಂಗಡ ಪ್ರತಿನಿಧಿ) ಚಂದ್ರಾವತಿ ( ಮಹಿಳಾ ಪ್ರತಿನಿಧಿ) ಇಕ್ಬಾಲ್ ಹುಸೇನ್( ಹಿಂದುಳಿದ ವರ್ಗ ಪ್ರತಿನಿಧಿ)

ಈಶ್ವರಮಂಗಲ ಶಾಖೆ; ಅಬ್ದುಲ್ ಕುಂಞಿ ಪಳ್ಳತ್ತೂರು( ಗ್ರಾಹಕ ಪ್ರತಿನಿಧಿ) ಗಿರೀಶ್‌ಕುಮಾರ್ ರೈ (ಗ್ರಾಹಕ ಪ್ರತಿನಿಧಿ) ವಿಜಯಕರ್ನೂರು ಗುತ್ತು ಪ ಜಾತಿ ಮತ್ತು ಪಂಗಡ ಪ್ರತಿನಿಧಿ) ಅನ್ನಪೂಣೇಶ್ವರಿ( ಮಹಿಳಾ ಪ್ರತಿನಿಧಿ) ಅಭಿದ್ (ಹಿಂದುಳಿದ ವರ್ಗ ಪ್ರತಿನಿಧಿ) ದೀಕ್ಷಿತ್ ರೈ ( ವಾಣಿಜ್ಯ ಪ್ರತಿನಿಧಿ)ಸಮಿತಿಯ ಅಧ್ಯಕ್ಷರುಗಳಾಗಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ಗಳು, ಸದಸ್ಯರಾಗಿ ಸಹಾಯಕ ಅಭಿಯಂತರರು (ಪ್ರಸರಣ ವಿಭಾಗ )ಹಾಗೂ ಸಂಚಾಲಕರಾಗಿ ಸಹಾಯಕ ಇಂಜಿನಿಯರ್ ಉಪವಿಭಾಗ ಕಾರ್ಯ ನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here