ವಿವಾಹ ನಿಶ್ಚಿತಾರ್ಥ: ಪ್ರದೀಪ್ – ಪಾವನ

0

ಕಡಬ ತಾಲೂಕು ಕೋಡಿಂಬಾಳ ಗ್ರಾಮ ಕೊಡೆಂಕಿರಿ ಕಜೆಮೂಲೆ ಮನೆ ಪದ್ಮಾವತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿವೃತ್ತ ಶಾಖಾವ್ಯವಸ್ಥಾಪಕ ಕುಸುಮಾಧರ ಗೌಡ ರವರ ಪುತ್ರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕಡಬ ವಲಯ ಮೇಲ್ವಿಚಾರಕ ಪ್ರದೀಪ್ ಹಾಗೂ ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮ ಕೆಂದಾಡಿ ಮನೆ ಜಾನಕಿ ಮತ್ತು ರೋಹಿದಾಸ ಗೌಡರವರ ಪುತ್ರಿ ಕೋಡಿಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪಾವನ ರವರ ವಿವಾಹ ನಿಶ್ಚಿತಾರ್ಥವು ವಧುವಿನ ಮನೆಯಲ್ಲಿ ಮಾ.24ರಂದು ನಡೆಯಿತು.

LEAVE A REPLY

Please enter your comment!
Please enter your name here