ಕೊಳ್ತಿಗೆ ವಿಠಲ್ ರೈ ಕಣಿಯಾರು ನಿಧನ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ಮಾಜಿ ಮೊಕ್ತೇಸರ ಕೊಳ್ತಿಗೆ ವಿಠಲ್ ರೈ ಕಣಿಯಾರು (85) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.30ರಂದು ನಿಧನರಾದರು.ವಿಠಲ್ ರೈ ಕಣಿಯಾರು ಶ್ರೀ ಕ್ಷೇತ್ರ ಕೆಯ್ಯೂರು ದೇವಳದಲ್ಲಿ ಸುದೀರ್ಘ ಕಾಲ ಮಾಜಿ ಮೊಕ್ತೇಸರಾಗಿ,ಹಾಗೂ ಕೆಯ್ಯೂರು ಮಾಡಾವು ಹಾಲು ಉತ್ಪಾದಕರ ಸಂಘದ ಸ್ಥಾಪಾಕಾದ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 

ಮೃತರು ಪತ್ನಿ ತಾರಾ ರೈ, ಮಗಳು ಅನಿತಾ ರೈ, ಮಗ ಕೃಷ್ಣಪ್ರಸಾದ್ ರೈ ಕಣಿಯಾರು, ಅಳಿಯ ‌ನಿವೃತ್ತ ಡಿವೈಎಸ್ಪಿ ಬಾಸ್ಕರ ಎನ್.ಜಿ, ಸೊಸೆ ಭವ್ಯ ರೈ  ಮೊಮ್ಮಕ್ಕಳು,ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here