ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ

0

ಪುತ್ತೂರು: ಸುದ್ದಿ ಕೃಷಿ ಮಾಹಿತಿ ಕೇಂದ್ರ “ಅರಿವು” ಇದರ ವತಿಯಿಂದ ಮಾ.30ರಂದು ಎಪಿಎಂಸಿ ರಸ್ತೆಯ ಕ್ರಿಸ್ಟೋಪರ್ ಕಾಂಪ್ಲೆಕ್ಸ್‌ನಲ್ಲಿರುವ ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ಅಣಬೆ ತರಬೇತಿ ಕಾರ್ಯಕ್ರಮ ನಡೆಯಿತು. ಗಿರೀಶ್ವರ ಭಟ್ ಬಾಳೆಗುಳಿ ತರಬೇತಿ ನೀಡಿದರು.

ಗೀತಾ ಕಟೀಲ್, ನಿತಿನ್ ಬಿ. ಪಾಣೆಮಂಗಳೂರು, ಯೋಗೀಶ್ ಬಂಟ್ವಾಳ, ಮೀನಾಕ್ಷಿ ಮೆಲ್ಕಾರ್, ಪುಷ್ಪಾ ಆದರ್ಶ್ ಸುಳ್ಯ, ವಿಶ್ವನಾಥ್ ದೇವಾಡಿಗ ಬಲ್ಯ, ಆನಂದ ಕಟೀಲ್, ಪೂರ್ಣಿಮಾ ಬರೆಪ್ಪಾಡಿ, ಆಶಾ ರೈ ಸವಣೂರು, ಚಂದ್ರಕಲಾ ಸವಣೂರು, ಮಂಜುನಾಥ್ ಮಾಣಿ, ಸಿಂಧು ನಗರ, ಶ್ರೀನಿಧಿ ಉಪ್ಪಳ, ಆಶಿಷ್ ಉಪ್ಪಳ, ಜ್ಯೋತಿ ಮಹೇಶ್ವರ ಸರ್ವೆ, ಚಂದ್ರ ಬಂಗೇರ ಪುತ್ತಿಲ, ಅಕ್ಷತಾ ಬೆಳಂದೂರು, ಸರೋಜಿನಿ ಕೋಡಿಂಬಾಡಿ, ಬಾಲಕೃಷ್ಣ ಉಪ್ಪಳಿಗೆ, ಆಂಬ್ರೋಸ್ ಮೊಂತೆರೋ ಪುಣಚ, ಕೌಶಿಕ್ ವಿಟ್ಲ, ಡಾ.ಶ್ರೀಕೃಷ್ಣ ಸುಳ್ಯ, ಜೆಸಿಂತಾ ಸಾಲ್ಮರ, ಸಂಜನಾ ಎಸ್. ಪೈ ಬಪ್ಪಳಿಗೆ, ರವಿಚಂದ್ರ ಕುಂಬ್ರ, ಯಶೋಧ ಬೆಟ್ಟಂಪಾಡಿ, ಉಮಾವತಿ ಬೆಟ್ಟಂಪಾಡಿ, ಪಾರ್ವತಿ ಕಾಮಣರವರು ಭಾಗವಹಿಸಿದ್ದರು. ಸುದ್ದಿ ಕೃಷಿ ಮಾಹಿತಿ ಕೇಂದ್ರದ ಚೈತ್ರ ನೆಕ್ಕಿಲು ಹಾಗೂ ಹರಿಣಾಕ್ಷಿ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here