ಉಪ್ಪಳಿಗೆ: ಉಪ್ಪಳಿಗೆ ಭಗತ್‌ಸಿಂಗ್ ಸೇವಾ ಯುವಶಕ್ತಿಯಿಂದ ಅಂಬೇಡ್ಕರ್ ಜಯಂತಿ

0

ಪುತ್ತೂರು: ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಇರ್ದೆ ಉಪ್ಪಳಿಗೆಯ ಭಗತ್‌ಸಿಂಗ್ ಸೇವಾ ಯುವಶಕ್ತಿ ತಂಡದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರ 133ನೇ ಜಯಂತಿಯನ್ನು ಆಚರಿಸಿದರು.
ಭಗತ್ ಸಿಂಗ್ ಸೇವಾ ಯುವಶಕ್ತಿಯ ಪದಾಧಿಕಾರಿಗಳು, ಸದಸ್ಯರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು, ಆಟೋ ರಿಕ್ಷ ಚಾಲಕರು ಹಾಗೂ ಊರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here