ಕುಂಬ್ರ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಚೇರಿಯಲ್ಲಿ ಅಂಬೇಡ್ಕರ್  ಜನ್ಮ ದಿನಾಚರಣೆ 

0

ಪುತ್ತೂರು: ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕುಂಬ್ರ ಕಚೇರಿಯಲ್ಲಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಇಇ ಶಿವಶಂಕರ್, ಜೆಇ ಗಳಾದ ರವೀಂದ್ರ ಕುಂಬ್ರ, ರಮೇಶ್ ಈಶ್ವರಮಂಗಲ,ಪುತ್ತು ಬೆಟ್ಟಂಪಾಡಿ ಹಾಗೂ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here