ಕಡಬ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸರಸ್ವತೀ ಶಾಲೆಯಲ್ಲಿ ಶ್ರಮದಾನ

0

ಕಡಬ: ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಡಬ ಇದರ ವತಿಯಿಂದ ಸರಸ್ವತಿ ಶಿಶು ಮಂದಿರದ ಹಂಚಿನ ಮತ್ತು ಪಕ್ಕಾಸುಗಳ ತೆರವು ಕಾರ್ಯ ನಡೆಯಿತು. ಕಡಬ ಸರಸ್ವತಿ ವಿದ್ಯಾಲಯ ಶಾಲೆಯ ಶಿಶು ಮಂದಿರದ ಮೇಲ್ಛಾವಣಿಯು ಬಿಳುವ ಸ್ಥಿತಿಯಲ್ಲಿದ್ದು ಈ ಬಗ್ಗೆ ಜನಜಾಗೃತಿ ವೇದಿಕೆಯ ಸದಸ್ಯರು ನೀಡಿದ ಮಾಹಿತಿಯ ಮೇರೆಗೆ ಶೌರ್ಯ ವಿಪತ್ತು ತಂಡದಿಂದ ಹಂಚು ಮತ್ತು ಪಕ್ಕಾಸುಗಳ ತೆರವುಗೊಳಿಸುವ ಕಾರ್ಯ ಹಾಗೆ ಶಿಶು ಮಂದಿರದ ಗೋಡೆಗಳಿಗೆ ಅಳವಡಿಸಿದ ಕಿಟಕಿಯ ತೆರವು ಕಾರ್ಯ ನಡೆಸಲಾಯಿತು.


ಈ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ತಂದ ಪ್ರಶಾಂತ್ ಎನ್ ಎಸ್ ,ನಳಿನಿ ಪಿ , ಸರಸ್ವತಿ, ಲಲಿತ, ಲೋಕೇಶ್, ಉಮೇಶ್, ಹರೀಶ್, ಅನಂದ ಪಿಜಕಳ,ದಯಾನಂದ, ಸುಗುಣ, ಭವಾನಿ, ಅನಂದ ಕುತ್ಯಾಡಿ, ಮುರಳಿ, ರಮೇಶ್ ಅವರುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here