ಪುಣಚ: ಬಿಜೆಪಿ ಮಹಾ ಸಂಪರ್ಕ ಅಭಿಯಾನ-ಪುಣಚದಲ್ಲಿ ಬಿರುಸಿನ ಪ್ರಚಾರ

0

ಪುಣಚ : ಎ.26 ರಂದು ನಡೆಯಲಿರುವ ದ.ಕ. ಲೋಕ ಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಾ. ಬ್ರಿಜೇಶ್ ಚೌಟ ಪರವಾಗಿ ಮಹಾ ಸಂಪರ್ಕ ಅಭಿಯಾನ ಪುಣಚದಲ್ಲಿ ಬಿರುಸಿನ ಪ್ರಚಾರ ಎ.22 ರಂದು ನಡೆಯಿತು.


ಮಾಜಿ ಶಾಸಕ ಸಂಜೀವ ಮಠಂದೂರು, ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್, ಕಾರ್ಯದರ್ಶಿ ದಯಾನಂದ ಕಾಯರ್’ಮಾರ್, ಬಿಜೆಪಿ ಮಂಡಲ ವ್ಯಾಪಾರ ಪ್ರಕೋಷ್ಠದ ಸಂಚಾಲಕ ಪ್ರೀತಂ ಪೂಂಜ ಅಗ್ರಾಳ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಆರ್.ಸಿ, ನಾರಾಯಣ, ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು ಪಕ್ಷದ ಪ್ರಮುಖರು ಹಾಗೂ ಪಕ್ಷದ ಹಲವು ಮಂದಿ ಕಾರ್ಯಕರ್ತರು ಭಾಗವಹಿಸಿ ಮತ ಯಾಚಿಸಿದರು.

LEAVE A REPLY

Please enter your comment!
Please enter your name here