ಒಳಮೊಗ್ರು: ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಮತಯಾಚನೆ

0

ಕುಂಬ್ರ: ಒಳಮೊಗ್ರು ವಲಯ ವ್ಯಾಪ್ತಿಯ ಕುಂಬ್ರ, ಪರ್ಪುಂಜ, ಕುಟ್ಟಿನೋಪಿನಡ್ಕ, ಅಜಿಲಡ್ಕ, ಕೈಕಾರ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ಅವರ ಪರ ಮತಯಾಚನೆ ಮಾಡಲಾಯಿತು.

ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಶ್ರಫ್ ಉಜಿರೋಡಿ, ವಲಯ ಕಾಂಗ್ರೆಸ್ ಕಾರ್ಯದರ್ಶಿ ಹಾರೀಸ್ ಯು ಕೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾರ್ಯಾಧ್ಯಕ್ಷ ರಕ್ಷೀತ್ ರೈ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ, ಚಿತ್ರ ಬಿ ಸಿ, ಶಾರದಾ, ಸುಂದರಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಇಸುಬು ಬೂತ್ ಅಧ್ಯಕ್ಷರುಗಳಾದ ಅಝೀಝ್ ನೀರ್ಪಾಡಿ, ಚೇತನ್, ಮುನೀರ್, ಚೆನ್ನ,ರಝಾಕ್ ಪರ್ಪುಂಜ, ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಸಂತೋಷ ಭಂಡಾರಿ, ಫಾರೂಕ್ ಕಡ್ತಿಮ್ಮಾರ್, ಸಮೀತ್, ಬದುರುನ್ನಿಶ, ನವಾಝ್ ಪರ್ಪುಂಜ, ಮಹಮ್ಮದ್ ಕೆ ಎಂ, ಮಾಧವ, ಗೋವಿಂದ ನಾಯ್ಕ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here