ನಿವೃತ್ತ ಸರಕಾರಿ ನೌಕರ ಅಶೋಕ್ ರಾವ್ ಹೃದಯಾಘಾತದಿಂದ ನಿಧನ

0

ಪುತ್ತೂರು: ಕೂರ್ನಡ್ಕ ಮದಕ ನಿವಾಸಿ, ವಿವೇಕಾನಂದ ಪಾಲಿಟೆಕ್ನಿಕ್‌ ಉದ್ಯೋಗಿ ಉಷಾ ಅವರ ಪತಿ, ನಿವೃತ್ತ ಸರಕಾರಿ ನೌಕರ ಅಶೋಕ್ ರಾವ್ (63 ವ) ರವರು ಇಂದು ಮುಂಜಾನೆ 2.30 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರ ಅಂತಿಮ ಸಂಸ್ಕಾರವು ಎ.27 ಕ್ಕೆ ಅಂತ್ಯಕ್ರಿಯೆ ಬೆಳಿಗ್ಗೆ 9 ಗಂಟೆಗೆ ನಡೆಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here