ನಾಳೆ (ಎ.28) : ವರುಣನ ಕೃಪೆಗಾಗಿ ಶಾಸಕರ ಸೂಚನೆಯಂತೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ ಜಪ

0

ಪುತ್ತೂರು: ವರುಣನ ಕೃಪೆಗಾಗಿ ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.28 ರಂದು ಪರ್ಜನ್ಯ ಜಪ ನಡೆಯಲಿದೆ.


ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಮತ್ತು ವೇ ಮೂ ಜಯರಾಮ ಜೋಯಿಷ ಅವರ ನೇತೃತ್ವದಲ್ಲಿ ಬೆಳಗ್ಗೆ ಗಂ 8 ರಿಂದ ಪರ್ಜನ್ಯ ಜಪ ಆರಂಭಗೊಳ್ಳಲಿದೆ. ಮದ್ಯಾಹ್ನ ಜಪದ ಪೂರ್ಣಾಹುತಿಯಾಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಳದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here