ಕುರಿಯ ಬಾಲಕೃಷ್ಣ ಗೌಡ ಹೃದಯಾಘಾತದಿಂದ ನಿಧನ

0

ಪುತ್ತೂರು:ಮಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುರಿಯ ನಿವಾಸಿ ಬಾಲಕೃಷ್ಣ ಗೌಡ(49 ವ.) ರವರು ಹೃದಯಾಘಾತದಿಂದ ಮೇ. 3 ರಂದು ನಿಧನ ಹೊಂದಿದರು.

ಮೃತ ಬಾಲಕೃಷ್ಣ ಗೌಡರವರು ಬೈಕ್ ಓಡಿಸುತ್ತಿರುವಾಗ ಹಠಾತ್ತನೆ ಬಿದ್ದು ಮೃತಪಟ್ಟಿರುತ್ತಾರೆ ಎನ್ನಲಾಗಿದೆ. ಮೃತರು ಪತ್ನಿ ಪ್ರತಿಭಾ, ಪುತ್ರರಾದ ಆಕಾಶ್, ಪೃಥ್ವಿರಾಜ್, ಸಹೋದರರಾದ ವಿಶ್ವನಾಥ, ರಾಮಣ್ಣ, ನಾರಾಯಣ, ಚಿದಾನಂದ, ಚಂದ್ರ, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here